ಇಂದು ರಾತ್ರಿ ಶಾಲೆಯ ನೂತನ ಕಟ್ಟಡದ ಪ್ರವೇಶದ ತಯಾರಿ ಆರಂಭವಾಗಿದೆ. ವಾಸ್ತು ರಕ್ಷೋಘ್ನ ಹವನ, ಶ್ರೀದುರ್ಗಾ ಪೂಜಾ ನಡೆದಿದೆ. ನಾಳೆ ಬೆಳಗ್ಗೆ ಶಿವಪೂಜೆ.
ಇಂದು ಪ್ರೆಸ್ ಮೀಟ್, ಕಾಸರಗೋಡಿನ ಪ್ರೆಸ್ ಕ್ಲಬ್ನಲ್ಲಿ ಬೆಳಗ್ಗೆ 11 ಗಂಟೆಗೆ ನಮ್ಮ ಮತ್ತು ಕಾಸರಗೋಡಿನ ಪತ್ರಕರ್ತರ ಭೆಟಿ ನಡೆಯಿತು. ಎಲ್ಲರನ್ನೂ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಆಮಂತ್ರಿಸಿದ್ದೇವೆ. ಶಾಲಾ ವ್ಯವಸ್ಥಾಪಕರಾದ ಜಯದೇವ ಖಂಡಿಗೆ, ಶತಮಾನೋತ್ಸವ ಸಮಿತಿ ಕೋಶಾಧಿಕಾರಿ ಪ್ರೊಫೆಸರ್ ಕಾನತ್ತಿಲ ಮಹಾಲಿಂಗ ಭಟ್, ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಡಾ|ಸುಬ್ರಹ್ಮಣ್ಯ ಭಟ್ ಖಂಡಿಗೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ನಮ್ಮ ಪರವಾದ ಆಮಂತ್ರಣವನ್ನು ಪ್ರೆಸ್ ಮೀಟ್ನಲ್ಲಿ ನೀಡಿದ್ದಾರೆ. ಎಲ್ಲರ ಜತೆ ನೀವೂ ಬನ್ನಿ...
No comments:
Post a Comment