ನಮ್ಮ ಶಾಲಾ ಶತಮಾನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ‘ವಾಲಿ ಮೋಕ್ಷ’ ತಾಳಮದ್ದಳೆ ಇಂದು 21.12.2013 ಶನಿವಾರ ಜರಗಿತು. ಹಿಮ್ಮೇಳದಲ್ಲಿ ವೆಂಕಟ್ರಾಜ ಕುಂಟಿಕಾನಮಠ, ಶಿವಶಂಕರ ತಲ್ಪಣಾಜೆ, ಸುರೇಶ ಆಚಾರ್ಯ ನೀರ್ಚಾಲು, ಅಡ್ಕ ಕೃಷ್ಣ ಭಟ್, ಮಹಾಲಿಂಗ ಭಟ್ ಕುಂಟಿಕಾನ ಮಠ ಮತ್ತು ಅರ್ಥಧಾರಿಗಳಾಗಿ ಕೇಶವಕೃಷ್ಣ ಕುಳಮರ್ವ, ಮೀಸೆಬೈಲು ಸುಬ್ರಹ್ಮಣ್ಯ ಶರ್ಮ, ರಾಜಾರಾಮ ಕುಂಜಾರು, ಬಾಲಕೃಷ್ಣ ಆಚಾರ್ಯ ನೀರ್ಚಾಲು, ವಿಷ್ಣುಪ್ರಕಾಶ ಪೆರ್ವ ಮತ್ತು ಎಚ್.ಸೂರ್ಯನಾರಾಯಣ ಸಹಕರಿಸಿದರು.
No comments:
Post a Comment