ನಮ್ಮ
ಶಾಲೆಯ
ಎಂಟನೇ ತರಗತಿ
ವಿದ್ಯಾರ್ಥಿ
ಚಿನ್ಮಯ ಭಟ್.ಕೆ.ಕೆ 07.08.2014
ಗುರುವಾರ
ಕಣ್ಣನ್ನೂರಿನಲ್ಲಿ
ನಡೆದ ಇನ್ಸ್ಪೈರ್
ಅವಾರ್ಡ್
ಸ್ಪರ್ಧೆಯಲ್ಲಿ
ಭಾಗವಹಿಸಿ ಇದೇ
ತಿಂಗಳ 14 ರಂದು
ಕೊಲ್ಲಂನಲ್ಲಿ
ನಡೆಯುವ ರಾಜ್ಯ
ಮಟ್ಟದ ಸ್ಪರ್ಧೆಗೆ
ಆಯ್ಕೆಯಾಗಿದ್ದಾನೆ.
ಈತ
ಕಿದೂರು ಕಲ್ಪತರು
ನಿವಾಸಿ
ಕೆ.ಕೆ.ಲಕ್ಷ್ಮೀನಾರಾಯಣ
ಭಟ್ ಮತ್ತು
ಪರಮೇಶ್ವರಿ ಇವರ
ಪುತ್ರ.
No comments:
Post a Comment