ಇಂದು ಮಾದಕ ದ್ರವ್ಯ ವಿರುದ್ಧ ದಿನ. ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲ ತರಗತಿಗಳಲ್ಲಿ ಘೋಷಣಾ ವಾಕ್ಯ ಬರೆಯುವ ಚಳವಳಿ ಹಮ್ಮಿಕೊಳ್ಳಲಾಯಿತು. ಶಾಲಾ ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ನೇತೃತ್ವ ವಹಿಸಿದ್ದರು. ಇದು ಹತ್ತನೇ ತರಗತಿಯ ಎಲ್ಲ ವಿದ್ಯಾರ್ಥಿನಿಯರು ಜತೆಯಾಗಿ ಸಿದ್ಧಪಡಿಸಿದ ಪೋಸ್ಟರು...
No comments:
Post a Comment